26) ಭಾರತದಲ್ಲಿ ಫ್ರೇಂಚರ ಅಧಿಪತ್ಯ ಕೊನೆಗೊಂಡಿದ್ದು ಯಾವ ಯುದ್ಧದಿಂದ?
* ವಾಂಡಿವಾಷ್.
27) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಸ್ಥಾಪಿಸಿದವನು ಯಾರು?
* ಲಾರ್ಡ್ ಕರ್ಜನ್ (1904 ರಲ್ಲಿ).
28) ಕರ್ಜನ್ ವೈಲಿಯನ್ನು ಹತ್ಯೆ ಮಾಡಿದವನು ಯಾರು?
* ಮದನ್ ಲಾಲ್ ಡಿಂಗ್ರ.
29) ಕಣ್ವ ಕಾಳಗ ನಡೆದದ್ದು ಯಾವಾಗ?
* 1527 ರಲ್ಲಿ (ಬಾಬರ್ ಮತ್ತು ರಜಪೂತರ ನಡುವೆ).
30) ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ ನಡೆದ ಯುದ್ಧ ಯಾವುದು?
* ಮೊದಲ ಪಾಣಿಪತ್ ಕಾಳಗ ( 1526).
By RBS
31) 'ಮೈಕಲ್ ಓ ಡೈಯರ್' ನನ್ನು ಹತ್ಯೆ ಮಾಡಿದವನು ಯಾರು?
* ಉದಂಸಿಂಗ್.
32) 'ಅಂಬರ್ ಕೋಟೆ' ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
33) ಕಾನೂನು ಭಂಗ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ ಯಾರಾಗಿದ್ದರು?
* ಲಾರ್ಡ್ ಇರ್ವಿನ್.
34) ಚಿತ್ತಗಾಂವ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದವನು ಯಾರು?
* ಸೂರ್ಯಸೇನ್.
35) ಫ್ರೇಂಚರಿಗೆ 'ಮಚಲೀಪಟ್ಟಣ' ನೀಡಿದವನು ಯಾರು?
* ಮುಜಾಫರ್ ಜಂಗ್.
36) ಗಾಂಧಿ-ಇರ್ವಿನ್ ಒಪ್ಪಂದದ ಇನ್ನೊಂದು ಹೆಸರೇನು?
* ದೆಹಲಿ ಒಪ್ಪಂದ (1931).
37) ಆಗ್ರಾದ ಮೋತಿ ಮಸೀದಿಯ ನಿರ್ಮಾಪಕರು ಯಾರು?
* ಷಹಜಹಾನ್.
38) "ದಿವಾನ್-ಕಿ-ಖಾಸ್" ಎಲ್ಲಿದೆ?
* ಫತೇಪುರ್ ಸಿಕ್ರಿಯಲ್ಲಿದೆ.
39) "ಭಾರತದ ಸ್ಥಳೀಯ ಸರ್ಕಾರಗಳ ಜನಕ" ಯಾರು?
* ಲಾರ್ಡ್ ರಿಪ್ಪನ್.
40) ಕಾಳಿದಾಸ ಯಾರ ಆಸ್ಥಾನದಲ್ಲಿದ್ದನು?
* ಎರಡನೇ ಚಂದ್ರಗುಪ್ತ.
41) 1857 ರ ದಂಗೆಯಲ್ಲಿ ಬಿಹಾರದ ಮುಂದಾಳತ್ವ ವಹಿಸಿದವನು ಯಾರು?
* ಕುನ್ವರ್ ಸಿಂಗ್.
42) ಕಪ್ಪು ಕೋಣೆ ದುರಂತದಲ್ಲಿ ಮರಣ ಹೊಂದಿದವರ ಸಂಖ್ಯೆ ಎಷ್ಟು?
* 123.
43) "ಅಹಂ ಬ್ರಹ್ಮಾಸ್ಮಿ" ಎಂದು ಪ್ರತಿಪಾದಿಸಿದವರು ಯಾರು?
* ಶಂಕರಾಚಾರ್ಯರು.
44) 1757 ರ ಪ್ಲಾಸಿ ಕದನ ಯಾವ ತಿಂಗಳಿನಲ್ಲಿ ನಡೆಯಿತು?
* ಜೂನ್.
45) ಸ್ವರಾಜ್ ಪಕ್ಷ ಸ್ಥಾಪನೆಯಾದದ್ದು ಯಾವಾಗ?
* 1922 ರಲ್ಲಿ.
46) ಯಾವ ದೆಹಲಿ ಸುಲ್ತಾನನ್ನು "ವೈರುಧ್ಯಗಳ ಮಿಶ್ರಣ" ಎಂದು ಕರೆಯುತ್ತಾರೆ?
* ಮಹಮ್ಮದ್ ಬಿನ್ ತುಘಲಕ್.
47) "ತೊಘಲಕ್ ಒಬ್ಬ ಪರಸ್ವರ ವಿರುದ್ಧ ಗುಣಗಳ ಮಿಶ್ರಣ" ಎಂದು ಹೇಳಿದವರು ಯಾರು?
* ವಿ.ಎ.ಸ್ಮಿತ್.
48) "ಸಹಾಯಕ ಸೈನ್ಯ ಪದ್ದತಿ"ಯನ್ನು ಜಾರಿಗೆ ತಂದವನು ಯಾರು?
* ಲಾರ್ಡ್ ವೆಲ್ಲೆಸ್ಲಿ.
49) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಗಾಂಧೀಜಿ ಕರೆ ನೀಡಿದ್ದು ಯಾವ ಚಳುವಳಿಯಲ್ಲಿ?
* ಅಸಹಕಾರ ಚಳುವಳಿ (1920-1922).
50) ಕನ್ನಡದ ಮೊದಲ ಪತ್ರಿಕೆ ಯಾವುದು?
* ಮಂಗಳೂರು ಸಮಾಚಾರ ( 1843, ಮೋಗ್ಲಿಂಗ್).
ಭಾರತದ ಸಂವಿಧಾನ
(Indian Constitution)
*.ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿಕೊಟ್ಟ ಆಯೋಗ:
-ಕ್ಯಾಬಿನೆಟ್ ಆಯೋಗ(1946)
*ಸಂವಿಧಾನ ರಚನಾ ಸಭೆಯ ಮೊದಲ ಸಭೆ
-ಡಿ. 9, 1946
*ತಾತ್ಕಾಲಿಕ ಅಧ್ಯಕರು:
-ಸಚ್ಚಿದಾನಂದ ಸಿನ್ಹಾ
*ಸಂವಿಧಾನವು ಒಟ್ಟು 22 ಸಮಿತಿಗಳನ್ನೂ ಒಳಗೊಂಡಿತ್ತು.ಅದ್ರಲ್ಲಿ 10ಪ್ರಮುಖ ಸಮಿತಿಗಳು &12 ಉಪಸಮಿತಿಗಳನ್ನು ಒಳಗೊಂಡಿದೆ
*ಕರಡು ಸಮಿತಿ ಅಧ್ಯಕ್ಷರು :
-ಡಾ.ಬಿ.ರ್.ಅಂಬೇಡ್ಕರ್
*ಮೂಲಭೂತ ಹಕ್ಕುಗಳ ಸಮಿತಿ ಅದ್ಯಕ್ಷರು:
-ಸರ್ದಾರ್ ವಲ್ಲಭಬಾಯಿ ಪಟೇಲ್
*ಮೂಲಭೂತ ಹಕ್ಕುಗಳ ಉಪಸಮಿತಿ ಅಧ್ಯಕ್ಷರು:
-ಜೆ.ಬಿ.ಕೃಪಲಾನಿ
*ಒಟ್ಟು ಸಂವಿಧಾನ ರಚನಾ ಸಮಿತಿಯ ಅಧಿವೆಶನಗಳು:
-11

0 comments:

Post a Comment

 
Top